Moodbidre SI Bharathi In action on 15 th of september: when christ agitaion happened.
Monday, September 15, 2008
Sunday, September 14, 2008
Thursday, September 11, 2008
ಆಪರೇಶನ್ ಕಾಳಿಂಗ ಸರ್ಪ
ಬೆಳ್ತಂಗಡಿಯ ಕೊಕ್ರಾಡಿಯ ಪಿ.ಜೆ.ಜೋಸಫ಼್ ಅವರ ಮನೆಯ ಆವರಣಕ್ಕೆ ಆಕಸ್ಮಿಕವಾಗಿ ೧೬ ಅದಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿ ಕೊಂಡಿತು.
ಓ"ಂದೊಮ್ಮೆಲೇ ಸುದ್ದಿ ಹರಡಿ,ಜನ ಗಲಿಬಿಲಿಯಾದರು.ಅರಣ್ಯ ಇಲಾಖೆಗೂ ಸುದ್ಧಿ ಬಂತು.
ಓಂದು ಕ್ಷಣ ಎಲ್ಲರೂ ದಿಕ್ಕು ತೋಚದಂತಾದರು.
ಏನು ಮಾಡುವುದು ॒॒॒॒ಏ॒ನು ಮಾಡುವುದು॒॒॒!॒ ಒಂದು ಕ್ಷಣ ಗೊಂದಲ॒!॒
ಯಾರೋ ಆಪದ್ಭಾಂಧವ ॒ಎ॒ಂದರು ॒ಮೊಬೈಲ್ ಎತ್ತಿಕೊಂಡರು.
ಕೆಲವೇ ನಿ"ಷದಲ್ಲಿ ಹಳೆಯ ಎಂ ಯೈಟಿ ವಾಹನದಲ್ಲಿ ಬಂದ ಗಿರಿಜಾ "ಸೆಯ ಅಶೋಕ.ಕೆ ಕಾರ್ಯ ಪ್ರವ್ರತ್ತರಾಗಿ ಉಪಾಯದಿಂದ ಹಾವನ್ನು "ಡಿದೇ ಬಿಟ್ಟರು. ಓಮ್ಮೆ ಎಲ್ಲರೂ ನಿಟ್ಟುಸಿರು ಬಿಟ್ಟರು.
ಮೂಡುಬಿದಿರೆಯ ದವಲಾ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಅಶೋಕ್ ಅವರಿಗೆ ಅವರ ಸಾಹಸ ಪ್ರವ್ರತ್ತಿ ಮತ್ತು ಸಕಾಲಿಕ ಸಹಾಯದಿಂದಾಗಿ ಆಪತ್ಭಾಂಧವ ಎಂಬ ಹೆಸರು ಬಂದಿದೆ.
ಸೆಪ್ಟೆಂಬರ್ ೧೦ ರಂದು ಒಂದೇ ದಿನ ಎರಡು ಕಾಳಿಂಗ ಸರ್ಪಗಳನ್ನು "ಡಿದು ಒಂದು ದಾಖಲೆಯನ್ನು ಅವರು ನಿ"ಸಿದ್ದಾರೆ.
"ಡಿದ ಹಾವನ್ನು ಬಿಟ್ಟು ಊಟಕ್ಕೆಂದು ಬರುತ್ತಿರುವಾಗ ಮತ್ತೊಂದು ಕರೆ ಣರ" ಗ್ರಾಮದ ಬಾಂದೊಟ್ಟು ಎಂಬಲ್ಲಿಂದ.
ಅಲ್ಲಿ ಅರಣ್ಯ ರಕ್ಷಿಸುವ ಸರಕಾರೀ ಕೆಲಸದವರ ಮನೆಗೇ ಬಂದಿತ್ತು ಕಾಳಿಂಗ.
ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಅವುಗಲನ್ನು "ಡಿದು ಅವರ ಇಚ್ಚೆಯಂತೇ ಕುದುರೇಮುಖ ಅ ಭಯಾರಣ್ಯಕ್ಕೆ ಬಿಟ್ಟರು.
ಆಪರೇಶನ್ ಕಾಳಿಂಗ ಸರ್ಪ ಸರ್ವರ ಪ್ರಶಂಸೆಗೆ ಪಾತ್ರವಾತು. ಅಂದ ಹಾಗೆ ಅಶೋಕ್ ಈ ಮೊದಲು ಮೂರು ದೊಡ್ಡ ಕಾಂಗಗಳನ್ನು ಕಾಡಿನ ಪರಿಧಿ ದಾಟಿ ಜನರಿಗೆ ಭಯಮೂಡಿಸಿದ ಸಂದರ್ಭದಲ್ಲಿ "ಡಿದಿದ್ದರು.ಆವು ಈಗ ಮಂಗಳೂರಿನ ಪಿಳಿಕುಳ ನಿಸರ್ಗ ದಾಮದಲ್ಲಿ ನೋಡ ಬಹುದು.
ಹೆಬ್ಬಾ"ಗೆ ಹೆದರುವ ನಮ್ಮ ಜನಗಳ ನಡುವೆ ಈ ಕಾಳಿಂಗ ಮರ್ಧನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ.
ಜೊತೆಗೆ ಅದರ ಬಗೆಗಿರುವ ಅನಾವಶ್ಯಕ ಅಪಪ್ರಚಾರಕ್ಕೂ ತೆರೆ ಹಾಕಿ ಅಸಕ್ತರಿಗೂ ಅದನ್ನು ಮುಟ್ಟಿ ನೋಡುವ ಅವಕಾಶ ಮಾಡಿ ಜನರಿಗೆ ಧೈರ್ಯ ತುಂಬಿದ್ದಾರೆ.
ಶೇಖರ ಅಜೆಕಾರು
ಪತ್ರಕರ್ತ,
ಫೋಸ್ಟ್: ಮೂಡುಬಿದಿರೆ
೫೭೪೨೨೭
ಮೊಬೈಲ್:೯೩೪೨೪೮೪೦೫೩
ಓ"ಂದೊಮ್ಮೆಲೇ ಸುದ್ದಿ ಹರಡಿ,ಜನ ಗಲಿಬಿಲಿಯಾದರು.ಅರಣ್ಯ ಇಲಾಖೆಗೂ ಸುದ್ಧಿ ಬಂತು.
ಓಂದು ಕ್ಷಣ ಎಲ್ಲರೂ ದಿಕ್ಕು ತೋಚದಂತಾದರು.
ಏನು ಮಾಡುವುದು ॒॒॒॒ಏ॒ನು ಮಾಡುವುದು॒॒॒!॒ ಒಂದು ಕ್ಷಣ ಗೊಂದಲ॒!॒
ಯಾರೋ ಆಪದ್ಭಾಂಧವ ॒ಎ॒ಂದರು ॒ಮೊಬೈಲ್ ಎತ್ತಿಕೊಂಡರು.
ಕೆಲವೇ ನಿ"ಷದಲ್ಲಿ ಹಳೆಯ ಎಂ ಯೈಟಿ ವಾಹನದಲ್ಲಿ ಬಂದ ಗಿರಿಜಾ "ಸೆಯ ಅಶೋಕ.ಕೆ ಕಾರ್ಯ ಪ್ರವ್ರತ್ತರಾಗಿ ಉಪಾಯದಿಂದ ಹಾವನ್ನು "ಡಿದೇ ಬಿಟ್ಟರು. ಓಮ್ಮೆ ಎಲ್ಲರೂ ನಿಟ್ಟುಸಿರು ಬಿಟ್ಟರು.
ಮೂಡುಬಿದಿರೆಯ ದವಲಾ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಅಶೋಕ್ ಅವರಿಗೆ ಅವರ ಸಾಹಸ ಪ್ರವ್ರತ್ತಿ ಮತ್ತು ಸಕಾಲಿಕ ಸಹಾಯದಿಂದಾಗಿ ಆಪತ್ಭಾಂಧವ ಎಂಬ ಹೆಸರು ಬಂದಿದೆ.
ಸೆಪ್ಟೆಂಬರ್ ೧೦ ರಂದು ಒಂದೇ ದಿನ ಎರಡು ಕಾಳಿಂಗ ಸರ್ಪಗಳನ್ನು "ಡಿದು ಒಂದು ದಾಖಲೆಯನ್ನು ಅವರು ನಿ"ಸಿದ್ದಾರೆ.
"ಡಿದ ಹಾವನ್ನು ಬಿಟ್ಟು ಊಟಕ್ಕೆಂದು ಬರುತ್ತಿರುವಾಗ ಮತ್ತೊಂದು ಕರೆ ಣರ" ಗ್ರಾಮದ ಬಾಂದೊಟ್ಟು ಎಂಬಲ್ಲಿಂದ.
ಅಲ್ಲಿ ಅರಣ್ಯ ರಕ್ಷಿಸುವ ಸರಕಾರೀ ಕೆಲಸದವರ ಮನೆಗೇ ಬಂದಿತ್ತು ಕಾಳಿಂಗ.
ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಅವುಗಲನ್ನು "ಡಿದು ಅವರ ಇಚ್ಚೆಯಂತೇ ಕುದುರೇಮುಖ ಅ ಭಯಾರಣ್ಯಕ್ಕೆ ಬಿಟ್ಟರು.
ಆಪರೇಶನ್ ಕಾಳಿಂಗ ಸರ್ಪ ಸರ್ವರ ಪ್ರಶಂಸೆಗೆ ಪಾತ್ರವಾತು. ಅಂದ ಹಾಗೆ ಅಶೋಕ್ ಈ ಮೊದಲು ಮೂರು ದೊಡ್ಡ ಕಾಂಗಗಳನ್ನು ಕಾಡಿನ ಪರಿಧಿ ದಾಟಿ ಜನರಿಗೆ ಭಯಮೂಡಿಸಿದ ಸಂದರ್ಭದಲ್ಲಿ "ಡಿದಿದ್ದರು.ಆವು ಈಗ ಮಂಗಳೂರಿನ ಪಿಳಿಕುಳ ನಿಸರ್ಗ ದಾಮದಲ್ಲಿ ನೋಡ ಬಹುದು.
ಹೆಬ್ಬಾ"ಗೆ ಹೆದರುವ ನಮ್ಮ ಜನಗಳ ನಡುವೆ ಈ ಕಾಳಿಂಗ ಮರ್ಧನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ.
ಜೊತೆಗೆ ಅದರ ಬಗೆಗಿರುವ ಅನಾವಶ್ಯಕ ಅಪಪ್ರಚಾರಕ್ಕೂ ತೆರೆ ಹಾಕಿ ಅಸಕ್ತರಿಗೂ ಅದನ್ನು ಮುಟ್ಟಿ ನೋಡುವ ಅವಕಾಶ ಮಾಡಿ ಜನರಿಗೆ ಧೈರ್ಯ ತುಂಬಿದ್ದಾರೆ.
ಶೇಖರ ಅಜೆಕಾರು
ಪತ್ರಕರ್ತ,
ಫೋಸ್ಟ್: ಮೂಡುಬಿದಿರೆ
೫೭೪೨೨೭
ಮೊಬೈಲ್:೯೩೪೨೪೮೪೦೫೩
Wednesday, September 10, 2008
Apathbhandhava Ashok.K. of moodbidre caught two king Cobras
Tuesday, September 9, 2008
ಮೂಡಬಿದರೆ ಕಾರ್ಪಸ್ ಕ್ರಿಸ್ಟಿ ಚರ್ಚ್ ನಲ್ಲಿ ಮೊಂಥಿ ಪರ್ಬ
http://www.daijiworld.com/news/news_disp.asp?n_id=50833&n_tit=Moodubidri%3A+Corpus+Christi+Church+%2D+Monti+Fest
Sunday, September 7, 2008
Thursday, September 4, 2008
Friday, August 29, 2008
ಸ್ವಾವಲಂಬನೆಯ ಬದುಕು ನರಸಿಂಹ ಪ್ರಭು
ಮಿಜಾರ್ ಅಣ್ಣಪ್ಪ ಅವರಿಗೆ ಮೂಡಬಿದ್ರೆಯಲ್ಲಿ ಸನ್ಮಾನ
Friday, August 22, 2008
ಮೂಡಬಿದರೆ ಮೂವರಿಗೆ ಕಲಾರತ್ನ ಪ್ರಶಸ್ತಿ : ಬೆಂಗಳೂರಲ್ಲಿ/Rashmitha,abhishek and anusha got karnataka kalarathna award
Monday, August 18, 2008
Subscribe to:
Posts (Atom)















